Posts

ಕೃತಕ ಬುದ್ಧಿಮತ್ತೆ (AI) ಭವಿಷ್ಯದಲ್ಲಿ ಜಗತ್ತನ್ನು ರೂಪಿಸುತ್ತಿರುವ ತಂತ್ರಜ್ಞಾನ.

                ಇಂದಿನ ಡಿಜಿಟಲ್‌ ಯುಗದಲ್ಲಿ ಕೃತಕಬುದ್ಧಿಮತ್ತೆ (Artificial intelligence - AI) ಮಾನವನ ಜಿವನದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಆರಂಭಿಸಿದೆ.ಮೊದಲು ಕಂಪ್ಯೂಟರ್‌ ಲೆಕ್ಕ ಮಾಡುವ ಸಾಧನಗಳಾಗಿದ್ದವು. ಆದರಿಗ ಕಂಪ್ಯೂಟರಗಳು ಯೊಚಿಸುವದು,ಕಲಿಯುವದು ಮತ್ತು ನಿರ್ಧಾರ ತೆಗೆದುಕೊಳ್ಳುವದು ಕೂಡಾ ಸಾಧ್ಯವಾಗುತ್ತಿದೆ. ಇದೆಲ್ಲವೂ AI ತಂತ್ರಜ್ಞಾನದ ಮೂಲಕ ಸಾಧ್ಯವಾಗಿದೆ.              AI ಎಂದರೆ ಮಾನವನ ಬುದ್ಧಿಯನ್ನ ಅನುಕರಣೆ ಮಾಡುವಂತಹ ಕಂಪ್ಯೂಟರ್ ವ್ಯವಸ್ಥೆ. ಇದು ಡಾಟಾವನ್ನ ವಿಶ್ಲೇಷಿಸಿ ಅದರ ಅನುಭವದಿಂದ ಕಲಿಯುತ್ತವೆ ಮತ್ತು ಹೊಸ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತವೆ. ಇಂದು ಆರೊಗ್ಯ,ಶಿಕ್ಷಣ,ಕೃಷಿ,ಬ್ಯಾಂಕಿಂಗ್‌, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ AI ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಉದಾಹರಣೆಗೆ ಆರೋಗ್ಯ ಕ್ಷೇತ್ರದಲ್ಲಿ AI ರೊಗಗಳನ್ನ ಬೇಗ ಪತ್ತೆಹಚ್ಚಲು ಸಹಾಯ ಮಾಡುತ್ತಿದೆ. ವೈದ್ಯಕೀಯ ಚಿತ್ರಗಳನ್ನ ವಿಶ್ಲೇಷಿಸಿ ಕ್ಯಾನ್ಸರನಂತಹ ರೋಗಗಳನ್ನಆರಂಭದಲ್ಲೆ ಗುರುತಿಸಲು ಸಾಧ್ಯವಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ AI ಆಧಾರಿದ ಪ್ಲಾಟ್‌ಫಾರ್ಮಗಳು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಕಲಿಕೆ ನೀಡುತ್ತಿವೆ.           ಕೃಷಿ ಕ್ಷೇತ್ರದಲ್ಲಿಯೂ AI ಮಹತ್ವದ ಬದಲಾವಣೆಯನ್ನ ತರುತ್ತಿದೆ...

ಜಗತ್ತು ಎದುರಿಸುತ್ತಿರುವ ಪ್ರಮುಖ ಜಾಗತಿಕ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳು

Image
ಹವಾಮಾನ ಬದಲಾವಣೆಗಳು-ಮಾನವರಿಗೆ ದೊಡ್ಡ ಸವಾಲುಗಳು        ಸ್ನೇಹಿತರೆ ವಿಶ್ವ ಭೂಪಟದ ಪರಿಸರ ಸಮತೋಲನವು ವೇಗವಾಗಿ ಬದಲಾಗುತ್ತಿದೆ. ಕೈಗಾರಿಕೆಗಳ ವಿಸ್ತರಣೆ, ವಾಹನಗಳ ಹೆಚ್ಚಳ ಮತ್ತು ಅರಣ್ಯ ನಾಶದಿಂದ ಕಾರ್ಬನ್‌ ಡೈಆಕ್ಸೈಡ್‌ ಪ್ರಮಾಣ ಹೆಚ್ಚುತ್ತಿದೆ. ಇದರಿಂದಾಗುವ ಮುಖ್ಯ ಪರಿಣಾಮಗಳು ಏನು ಎಂದು ನೋಡುವುದಾದರೆ,  ಹಿಮಪರ್ವತಗಳು ಕರಗುತ್ತಿವೆ ಸಮುದ್ರ ಮಟ್ಟ ಏರುತ್ತಿದೆ ಬಿಸಿಲಿನ ತಿವ್ರತೆ ಹೆಚ್ಚುತ್ತಿದೆ ಅತಿಯಾದ ಮಳೆ ಮತ್ತು ಬರ ಹೆಚ್ಚಾಗುತ್ತದೆ.      ಇದು ಕೇಲವ ಪರಿಸರದ ಸಮಸ್ಯೆಯಲ್ಲ, ಇದು ಆಹಾರದ ಉತ್ಪಾದನೆ,ನೀರು,ಆರೋಗ್ಯ ಮತ್ತು ಆರ್ಥಿಕತೆಯ ಮೇಲೂ ಪರಿಣಾಮ ಬಿರುತ್ತದೆ.               ಪರಿಹಾರಗಳು ನವೀಕರಿಸಬಹುದಾದ ಶಕ್ತಿ ಬಳಸುವದು (ಸೌರ,ಗಾಳಿ) ದೊಡ್ಡಮಟ್ಟದಲ್ಲಿ ಅರಣ್ಯಗಳನ್ನ ವೃದ್ಧಿಮಾಡುವದು. ಕಾರ್ಬನ್‌ ಕಡಿಮೆ ಮಾಡುವ ಜಾಗತಿಕ ಒಪ್ಪಂದಗಳು.       2  ನೀರಿನ ಸಂಕಷ್ಟ - ಭವಿಷ್ಯದ ಯುದ್ಧಕ್ಕೆ ಕಾರಣವಾಗಬಹುದಾದ ಸಮಸ್ಯೆ                         ವಿಶ್ವದ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನೀರಿನ ಬೇಡಿಕೆ ಹೆಚ್ಚುತ್ತಿದೆ. ಅದರೆ ನದಿಗಳು             ಮತ್ತು  ಭೂಗರ್ಭ ಜಲ ಸಂ...

ಅಮೇರಿಕಾ ಮತ್ತು ಭಾರತ ನಡುವಿನ ವ್ಯತ್ಯಾಸ

Image
                                              ಸ್ನೇಹಿತರೆ ಭಾರತ ಹಾಗೂ ಅಮೇರಿಕಾ ದೇಶಗಳು ಪ್ರಪಂಚದಲ್ಲಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶಗಳಾಗಿವೆ ಹಾಗಾಗಿ ಈ ಎರಡು ದೇಶಗಳ ವ್ಯತ್ಯಾಸಗಳನ್ನ ನಾವೀಗ ತಿಳಿದುಕೊಳ್ಳೋಣ ಭಾರತ  - ಇಂಡಿಯಾ ಭಾರತ 1947 ರಲ್ಲಿ ಸ್ವತಂತ್ರ್ಯಗೊಂಡು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಆಡಳಿತ ನಡೆಸುತ್ತಿದೆ.ಬಾರತದ ಜನಸಂಖ್ಯೆ ಸುಮಾರು 140 ಕೋಟಿ ಇದೆ.ಈ ದೇಶದ ರಾಜಧಾನಿ ನವದೆಹಲಿ.ಹಾಗೆಯೇ ದೇಶದ ಆಡಳಿತ ಪ್ರಧಾನಮಂತ್ರಿಗಳ ಮುಖಾಂತರ ನಡೆಯುತ್ತದೆ. ಅಮೇರಿಕಾ - ಯುನೈಟೆಡ್‌ ಸ್ಟೇಟ್ಸ್‌  ಅಮೇರಿಕಾ 1776 ರಲ್ಲಿಯೇ ಸ್ವತಂತ್ರ್ಯಗೊಂಡು ಈ ದೇಶವು ಕೂಡಾ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಆಡಳಿತ ನಡೆಸುತ್ತಿದೆ. ಈ ದೇಶದ ಜನಸಂಖ್ಯೆ ಸುಮಾರು 33 ಕೋಟಿ ಇದೆ ಹಾಗೇಯೇ ಅಮೇರಿಕಾದ ರಾಜಧಾನಿ ವಾಷಿಂಗ್ಟನ್‌ ಡಿ.ಸಿ. ಅಂದಹಾಗೆ ಆಡಳಿತ ವ್ಯವಸ್ಥೆ ಸಂಸತ್ತಿನ ಪ್ರಜಾಪ್ರಭುತ್ವದ ಎಲ್ಲಾಅಧಿಕಾರಗಳು ಅಧ್ಯಕ್ಷರ ಕಂಟ್ರೋಲ್‌ನಲ್ಲಿ ಇರುತ್ತದೆ. ಅಂದಹಾಗೆ ಅಮೇರಿಕಾ ವಿಶ್ವದ ಅತಿದೊಡ್ಡ ಆರ್ಥಿಕಶಕ್ತಿಯಾಗಿದೆ, ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಅಮೇರಿಕಾದ ದೊಡ್ಡ ಕಂಪನಿಗಳು ಮೈಕ್ರೋಸಾಫ್ಟ್‌ ಗೂಗಲ್‌ ಆಪಲ್‌ ಬಾರತದ ಪ್ರಮುಖ ಕಂಪನಿಗಳು ರಿಲಯನ್ಸ್‌ ...

ಅಮೇರಿಕಾ ಜಗತ್ತಿನ ಮೇಲೆ ಹೇಗೆ ಇಷ್ಟುಹಿಡಿತ ಹೊಂದಿದೆ ?

Image
                                        ನಮಸ್ಕಾರ ಸ್ನೇಹಿತರೆ ಯೂರೋಪ್‌ ಮತ್ತು ಇಂಗ್ಲೇಂಡ್‌ ಪ್ರಪಂಚವನ್ನ ಹೇಗೆ ಹಿಡಿದಿಟ್ಟುಕೊಂಡಿವೆ ಎನ್ನುವದನ್ನ ನಾವು ಈ ಆರ್ಟಿಕಲ್‌ನಲ್ಲಿ ತಿಳಿದುಕೊಳ್ಳೋಣ.  ಸ್ನೇಹಿತರೆ ಪ್ರಪಂಚವನ್ನ ನಾವು ಯಾವ ದೃಷ್ಠಿಯಿಂದ ನೋಡುತ್ತೇವೊ ಸೃಷ್ಠಿಯು ನಮಗೆ ಹಾಗೆ ಕಾಣುತ್ತದೆ.ಇದರ ಕೊನೆಯಲ್ಲಿ ಸತ್ಯ ಯಾವುದು ಅಸತ್ಯಯಾವುದು ಎಂದು ನಾವೇ ನಿರ್ಧರಿಸಬೇಕಾಗುತ್ತದೆ. ಅಂದಹಾಗೆ ಮೊದಲಿನಿಂದಲು ಪ್ರಪಂಚಕ್ಕೆ ಒಬ್ಬ ದೊಡ್ಡಣ್ಣ ದೇಶ ಅಂತಾ ಇದ್ದೆ ಇತ್ತು.  18ನೇ ಶತಮಾನದಲ್ಲಿ ಪ್ರಾನ್ಸ್‌,ಜರ್ಮನಿ, ಹೀಗೆ ಹಲವು ದೇಶಗಳ ಜೊತೆ ಯುದ್ದ ಮಾಡಿದ್ದ ಇತಿಹಾಸ ಹೊಂದಿದ ಬ್ರಿಟನ್‌ ತನ್ನ ವ್ಯಾಪಾರಗಳ  ಹಾಗೂ ಅಸ್ತಿತ್ವದ ಮೂಲಕ  ತನ್ನ ಹಿರಿಮೆಯ ಅಧಿಪತ್ಯವನ್ನ ಪ್ರಪಂಚದ ಮೇಲೆ ಪ್ರತಿಪಾಧಿಸುತ್ತಲೇ ಬಂದಿರುತ್ತದೆ. ಭಾರತದಲ್ಲಂತು ತನ್ನ ಸಾರ್ವಭೌಮತ್ವವನ್ನ ತುಸು ಹೆಚ್ಚೆ ಸಾಧಿಸಿರುತ್ತದೆ.  ಅಂದಹಾಗೆ ಬ್ರೀಟನ್ ತನ್ನ ಶಕ್ತಿ ಬಲಗೊಳ್ಳುವುದಕ್ಕೊಸ್ಕರ ತನ್ನ  ಪ್ರಭಲ ವಸಾಹತು ದೇಶಗಳಾಗಿದ್ದ ಭಾರತ,ಅಮೇರಿಕಾ,ಆಸ್ಟ್ರೇಲಿಯಾ ,ಆಫ್ರಿಕಾದ ಹಲವು ದೇಶಗಳು  ಸಂಪತ್ತು ಮತ್ತು ಸೈನಿಕ ಶಕ್ತಿಗಳನ್ನ ಉಪಯೋಗಿಸಿಕೊಂಡು ಪ್ರಪಂಚವನ್ನ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿತ್ತು. ಮೊದಲಿನಿಂ...

ಮಧ್ಯಪ್ರಾಚ್ಯ ಅಗ್ನಿಕುಂಡ

Image
ನಮಸ್ಕಾರ  ಸ್ನೇಹಿತರೆ   ಏಷ್ಯಾ ಅಥವಾ ಮಧ್ಯಪ್ರಾಚ್ಯದಲ್ಲಿ ಏನಾದರು ಅವಘಡ ಸಂಭವಿಸಿದರೆ ಅದು ಇಡಿ ಜಗತ್ತಿನ ಗಮನ ಸೇಳೆಯುತ್ತದೆ. ಏಕೆಂದರೆ ಏಷ್ಯಾ ಹಾಗೂ ಯುರೋಪ್‌ ಗೆ ಸಂಪರ್ಕ ಮಾಡುವ ಭೂಮಾರ್ಗಗಳು ಇದೆ ಮಧ್ಯಪ್ರಾಚ್ಯದಲ್ಲೆ ಕಂಡುಬರುತ್ತದೆ. ಇದರಲ್ಲಿ ಇರಾನ್‌ ಟರ್ಕಿ ದೇಶಗಳು ಪ್ರಮುಖ ಅಂತಾನೆ ಹೇಳಬಹುದು. ಯೂರೋಪ್‌ ದೇಶಗಳು ಟರ್ಕಿ ಇರಾನ್‌, ಪಾಕಿಸ್ತಾನ  ಮೂಲಕ ಭಾರತ ನಂತರ ಚೀನಾ ಹೀಗೆ ಭೂಮಾರ್ಗ ಮೂಲಕ ತಲುಪಬಹುದು. ಟರ್ಕಿ ಇಸ್ಲಾಂ ದೇಶವಾದರು ಕೂಡಾ ಈ ದೇಶದ ಆಟಳಿತದಲ್ಲಿ ಧರ್ಮವನ್ನ ಸೇರಿಸಲಾಗಿಲ್ಲ.ಹಾಗಾಗಿ ಟರ್ಕಿ ದೇಶದಿಂದ ಯಾರಿಗೂ ತೊಂದರೆ ಇಲ್ಲ. ಅಂದಹಾಗೆ ಈಗ ಕಟ್ಟರ್‌ ಇಸ್ಲಾಮಿಕ್ ದೇಶವಾ ಇರಾನ್‌ಗೆ ಬೆಂಕಿ ಬಿದ್ದಿದೆ. ಇದು ಪ್ರಪಂಚದ ಮೇಲೆ ನೇರ ಪರಿಣಾಮ ಬಿಳುತ್ತಿದೆ ಕಾರಣ ಇರಾನ್ ಇರುವ ಬೌಗೋಳಿಕ ಪ್ರದೇಶದಿಂದಾಗಿ ಇಂತಹ ಇರಾನ್‌ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.  ಸ್ನೇಹಿತರೆ ಜಗತ್ತಿನಲ್ಲಿ ಶೀತಲ ಸಮರಗಳು 1947 ರಿಂದ 1991ರ ನಡುವೆ ನಡೆದಿವೆ ಈ ಸಮರಗಳು ಅಮೇರಿಕಾ ಮತ್ತು ರಷ್ಯಾ ನಡೆವೆ ನಡೆದಿವೆಯಾದರು ಇದರ ಪ್ರಪಂಚದ ಅನೇಕ ದೇಶಗಳ ಮೇಲೆ ಬಿದ್ದಿವೆ.ಇದರಲ್ಲಿ ಇರಾನ್‌ ಕೂಡಾ ಒಂದು.  ಸ್ನೆಹಿತರೆ 1979 ಇರಾನ್ನಲ್ಲಿ ಒಂದು ಕ್ರಾಂತಿ ಉಂಟಾಗುತ್ತದೆ ಈ ಕ್ರಾಂತಿಯಿಂದಾಗಿ ಅಲ್ಲಿನ ಸರ್ಕಾರದ ಪತನವಾಗುತ್ತದೆ ಅದರ ಪರಿಣಾಮ ಇಡೀ Middle East ಭವಿಷ್ಯವನ್ನೇ ಬದಲಿಸಿತು . ಅದು Iranian Revolution...

ಬಲೂಚಿಸ್ತಾನ VS ಪಾಕಿಸ್ತಾನ ಒಂದು ಆರ್ಟಿಕಲ್

Image
                                         ನಮಸ್ಕಾರ ಸ್ನೇಹಿತರೇ ಸಿಂಧು ನದಿ ನಾಗರಿಕತೆಗೆ ಸಮನಾದ ನಾಗರಿಕತೆಯೊಂದು ಬಲೂಚಿಸ್ತಾನದಲ್ಲಿದೆ, ಇದರ ಹೆಸರು ಮೇಹರಗಢ್ ನಾಗರಿಕತೆ ಇದು ಕ್ರಿ.ಪೂ 7000 ವರ್ಷಗಳ ಇತಿಹಾಸ ಹೊಂದಿದೆ. ಹಾಗೂ ಇಲ್ಲಿನ ಕೆಲವು ಬುಡಕಟ್ಟುಗಳ ಜನಾಂಗಗಳ ಇತಿಹಾಸ ಬಾರತದ ದಕ್ಷಿಣ ಭಾರತದಲ್ಲಿನ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿದೆ. ಇಂತಹ ಹಲವು ಅಂಶಗಳಲ್ಲಿ ವಿಶೇಷತೆ ಹೊಂದಿರುವ ಬಲೂಚಿಸ್ತಾನದ ಪರಿಸ್ಥಿತಿ ಈಗ ಹೇಗಿದೆ ಎಂದು ನಾವು ಈ ವಿಡಿಯೋದಲ್ಲಿ ತಿಳಿಯೋಣ. ಮೆಹರಗಢ್ ನಾಗರಿಕತೆ ಬೋಲಾನ್ ದಡದಲ್ಲಿ ಕಂಡುಬರುತ್ತದೆ. ಇದು  ಬಲೂಚಿಸ್ತಾನದಲ್ಲಿ ಕ್ರಿ.ಪೂ.7000 ರಿಂದ ಕ್ರಿ.ಪೂ 2500 ವರೆಗೆ ಕಂಡುಬರುತ್ತದೆ. ಈ ನಾಗರಿಕತೆಯೂ ಸಿಂಧೂ ನಾಗರಿಕತೆ ಪೂರ್ವದಲ್ಲಿ ಕಂಡುಬರುತ್ತದೆ. ಈ ನಾಗರಿಕತೆಯೂ ಕೃಷಿಗೆ ಪಶುಸಂಗೋಪನೆಗೆ ಸಾಕಷ್ಟು ಕೊಡುಗೆ ನೀಡಿದೆ. ಕ್ರಿ.ಪೂ 5000 ಹೊತ್ತಿಗೆ ಮೇಹರಗದ ಮಧ್ಯ ಏಷ್ಯಾದೊಂದಿಗೆ ಹಾಗೂ ಇತರ ಭೂಪ್ರದೇಶಗಳೊಂದಿಗೆ ಸರಕುಗಳನ್ನು ವಿನಿಮಯ ಮಾಡಿಕೊಳ್ಳಿ ಮಾಡಿಕೊಳ್ಳುತ್ತಿತ್ತು. ಅಂದಹಾಗೆ ಸ್ಥಳೀಯ ಕೇಳ್ವು ಬುಡಕಟ್ಟುಗಳು ಡ್ರಾವಿಡ ಜನಾಂಗಕ್ಕೆ ಸೇರಿದೆ ಎಂದು ಹೇಳಿದರು. ಭಾರತದ ದ್ರಾವಿಡ ಭಾಷೆಗಳು ದಕ್ಷಿಣ ಏಷ್ಯಾದ 70 ಬಾಷೆಗಳ ಕುಟುಂಬವಾಗಿದೆ. ಮುಖ್ಯವಾಗಿ ದಕ್ಷಿಣ ಭಾರತ...

ತಂತ್ರಜ್ಞಾನ – ಬುದ್ಧಿ ಮತ್ತು ಆವಿಷ್ಕಾರದ ಸಂಯೋಜನೆ

Image
                                                  ತಂತ್ರಜ್ಞಾನ – ಬುದ್ಧಿ ಮತ್ತು ಆವಿಷ್ಕಾರದ ಸಂಯೋಜನೆ “ ತಂತ್ರ + ಜ್ಞಾನ = ತಂತ್ರಜ್ಞಾನ ”   ಈ ಸರಳ ಸಮೀಕರಣದೊಳಗೆ ಅಡಗಿರುವ ಅರ್ಥ ಅತೀ ಆಳವಾದದ್ದು . ತಂತ್ರ ಎಂದರೆ ಬುದ್ಧಿವಂತಿಕೆಯಿಂದ ಪರಿಸ್ಥಿತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಕೌಶಲ್ಯ . ಜ್ಞಾನ ಎಂದರೆ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿದು , ತಿಳಿವಳಿಕೆಯನ್ನು ವಿಸ್ತರಿಸುವ ಶಕ್ತಿ . ಈ ಎರಡರ ಸಂಯೋಜನೆಯೇ ತಂತ್ರಜ್ಞಾನ . ತಂತ್ರ ಎಂದರೆ ಏನು ? ತಂತ್ರವೆಂದರೆ ಕೇವಲ ಚತುರತೆ ಅಲ್ಲ . ಅದು ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯ . ಮಾನವನಲ್ಲಿ ಇರುವ ವಿಶ್ಲೇಷಣಾ ಶಕ್ತಿ , ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ , ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳುವ ಸಾಮರ್ಥ್ಯ — ಇವೆಲ್ಲವೂ ತಂತ್ರದ ಭಾಗಗಳು . ತಂತ್ರವು ವ್ಯಕ್ತಿಯನ್ನು ನಾಯಕನನ್ನಾಗಿ ಮಾಡುತ್ತದೆ . ಅದು ವ್ಯಕ್ತಿಗೆ ಪರಿಸ್ಥಿತಿಯನ್ನು ತನ್ನ ಪರವಾಗಿ ರೂಪಿಸಿಕೊಳ್ಳುವ ಶಕ್ತಿಯನ್ನು ನೀಡುತ್ತದೆ . ಜ್ಞಾನ ಎಂದರೆ ಏನು ? ಜ್ಞಾನವೆಂದರೆ ತಿಳಿವಳಿಕೆಯ ಬೆಳಕು . ಹೊಸ ಆಲೋಚನೆಗಳನ್ನು ರೂಪ...