Posts

ಭಾರತ ಸ್ವತಂತ್ರ್ಯ ಹೋರಾಟದಲ್ಲಿನ ನಿಜಸ್ಥಿತಿ ಭಾಗ-04

                                                                   ಸ್ನೇಹಿತರೆ ಭಾರತ ಸ್ವತಂತ್ರ್ಯ ಪಡೆದುಕೊಳ್ಳುವ  ದಿನ ಹಾಗೂ ಹೋರಾಟದ ಫಲ ಕೈ ಸೇರುವ ದಿನಗಳು ಹತ್ತಿರವಾಗುತ್ತಿದ್ದಂತೆ ಬ್ರಿಟಿಷರು ಸಾಕಿದ ಗಿಣಿ ( ಆಲ್‌ ಇಂಡಿಯಾ ಮುಸ್ಲಿಂ ಲೀಗ್ )‌ ಭಾರತವನ್ನ ಹದ್ದಾಗಿ ಕುಕ್ಕಲು ತಯಾರಿ ನಡೆಸಿತ್ತು. 1906 ರಲ್ಲಿ ರಚನೆಯಾದ ಮುಸ್ಲೀಂ ಲೀಗ್‌ 1947 ರಲ್ಲಿ ಧರ್ಮದ ಅಮಲಿನಲ್ಲಿ ರಾಕ್ಷಸ ರೂಪ ತಾಳಿತ್ತು. ಮತ್ತೊಂದೆಡೆ ಸ್ವಾತಂತ್ರ್ಯಕ್ಕಾಗಿ ಭಾರತೀಯ ನೌಕಪಡೆ ಸೈನಿಕರು ಕೂಡಾ ಬ್ರಿಟಿಷರ ವಿರುದ್ದ ದಂಗೆ ಶುರು ಮಾಡಿದ್ದರು. ಒಟ್ಟಾರೆಯಾಗಿ ಭಾರತದ ಸ್ವತಂತ್ರ್ಯ ಹತ್ತಿರ ಬಂದಂತೆ ಮುಸ್ಲಿಂ ಲೀಗ್‌ ಪ್ರತ್ಯೇಕ ಮುಸ್ಲೀಂ ರಾಷ್ಟಕ್ಕಾಗಿ ಕಾದು ಕುಳುತಿತ್ತು. ಮೊದಲಿನಿಂದಲು ಇಂತಹ ಸಮಯಕ್ಕಾ ಕಾದು ಕುಳಿತಿದ್ದ ಬ್ರಿಟಿಷರು. 1911ರಲ್ಲಾದ ಬಂಗಾಳ ವಿಭಜನೆ ರದ್ಧತಿ ಸೇಡನ್ನ ತಿರಿಸಿಕೊಂಡಿತ್ತು. ಅಂದಹಾಗೆ ಹಿಂದುಗಳಿಗೆ ಹಿಂದುಸ್ತಾನ ಮುಸ್ಲಿಮರಿಗೆ ಪಾಕಿಸ್ತಾನ ಮಾಡಿದ್ದರು. ಇಲ್ಲೂ ಕೂಡಾ ಬ್ರಿಟಿಷರು ಭಾರತ ದೊಡ್ಡ ದೊಡ್ಡ ಭೂಭಾಗಗಳನ್ನೆ ವಿಭಾಗ ಮಾಡ್ತಾರೆ. ಬಾರತದಲ್ಲಿದ್ದ ದೊಡ್ಡ ಸಂಪತ್ಬರಿತ ಭೂಭಾಗಳೆಂದು ಗುರುತಿಸಿಕೊಂಡ...

ಭಾರತ ಸ್ವತಂತ್ರ್ಯ ಹೋರಾಟದಲ್ಲಿನ ನಿಜಸ್ಥಿತಿ ಭಾಗ-03

Image
                                                  ಸ್ನೇಹಿತರೇ ಬಂಗಾಳ ವಿಭಜನೆ ರದ್ದತಿಯಾದ ನಂತರ ಭಾರತೀಯ ಹೋರಾಟಗಾರರಿಗೆ ಒಂದು ದೊಡ್ಡ ಮನೊಬಲ ಬರುತ್ತದೆ. ಹಾಗೆಯೇ ಸ್ವತಂತ್ರ್ಯ ಹೋರಾಟ ನಿರ್ಣಾಯಕ ಘಟ್ಟಕ್ಕೆ ತಲುಪಿತು. ಈ ಅವಧಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಕೇಲವ ಮೇಲ್ವರ್ಗದ ಚರ್ಚೆಯಾಗಿ ಉಳಿಯದೆ. ಸಾಮಾನ್ಯ ಜನರ ಚಳುವಳಿಯಾಗಿ ಮಾರ್ಪಟ್ಟಿತು. ಈ ಬದಲಾವಣೆಯಲ್ಲಿ ಲಾಲ್-ಬಾಲ್-ಪಾಲ್‌ ಇವರ ಪಾತ್ರ ದೊಡ್ಡದಿರುತ್ತದೆ.            ಅಂದಹಾಗೆ 1911 ರಲ್ಲಿ ಬಂಗಾಳ ವಿಭಜನೆ ರದ್ದತಿ ನಂತರ ರಾಜಧಾನಿಯನ್ನ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು. ಇದಾದ ನಂತರ  ರೌಲತ್‌ ಕಾಯಿದೆ ಮತ್ತು ಜಾಲಿಯನ್‌ ವಾಲ್‌ ಭಾಗ ಹತ್ಯಾಕಾಂಡ ಹೀಗೆ ಬ್ರಿಟಿಷರ ದಮನಕಾರಿ ನೀತಿಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದವು.       ಅಸಹಕಾರ ಚಳುವಳಿ 1920-22 ಗಾಂಧಿಜಿ ಯವರ ನೇತೃತ್ವದಲ್ಲಿ ನಡೆದ ಈ ಬೃಹತ್‌ ಚಳುವಳಿಗೆ ಲಾಲ್-ಬಾಲ್-ಪಾಲ್‌ ಇವರು ಹಾಕಿಕೊಟ್ಟ ಸ್ವದೇಶಿ ತತ್ವ ವೇ ಅಡಿಪಾಯವಾಗಿತ್ತು.                ಲಾಲ್-ಬಾಲ್-ಪಾಲ್‌ ಈ ಮೂವರು ನಾಯಕರು ಕಾಂಗ್ರೇಸ್‌ನ...

ಭಾರತ ಸ್ವತಂತ್ರ್ಯ ಹೋರಾಟದಲ್ಲಿನ ನಿಜಸ್ಥಿತಿ ಭಾಗ-02

Image
                                                          ಭಾರತದ ಸ್ವತಂತ್ರ್ಯ ಚಳುವಳಿಗಳಲ್ಲಿ ಎಂತಹ ಹೋರಾಟಗಳು ನಡೆದರು ಬ್ರಿಟಿಷರು ಅದನ್ನ ಹತ್ತಿಕ್ಕುತ್ತಲೇ ಬಂದಿರ್ತಾರೆ. ಅದ್ಯಾವದಕ್ಕೂ  ಜಗ್ಗದ ಬಾರತೀಯರು ಹೋರಾಟಗಳನ್ನ ನಡೆಸುತ್ತಲೇ ಇರ್ತಾರೆ. ಅದು ಬಂಗಾಳ ವಿಭಜನೆ, ಇದು ಭಾರತದ ಮೊದಲ ವಿಭಜನೆ ಎಂದರೆ ತಪ್ಪಾಗಲಿಕ್ಕಿಲ್ಲ ಈ ವಿಭಜನೆ ರಾಷ್ಟ್ರೀಯವಾದದ ಉದ್ದೇಶವನ್ನ ದುರ್ಬಲಗೊಳಿಸಿತು ಹಾಗೂ ಹಿಂದು ಮುಸ್ಲೀಂ ಮುಖಂಡರುಗಳಲ್ಲಿ ಮತ್ತು ಸಾರ್ವಜನಿಕರ ನಾವು ಬೇರೆ ಬೇರೆ ಎನ್ನುವ ಮನಸ್ಥಿತಿಯನ್ನ ಹುಟ್ಟುಹಾಕಿತು.             ಸ್ನೇಹಿತರೇ ಮುಸ್ಲಿಂ ಲೀಗ್‌ ನ್ನು ಬಂಗಾಳದ ನವಾಬ ಖ್ವಾಜಾ ಸಲೀಮುಲ್ಲಾ,ಆಗಾ ಖಾನ್‌, ನವಾಬ್‌  ಉಲ್-ಮಲ್ಕ್‌ ಇವರುಗಳು ಡಿಸೆಂಬರ್‌ 30 1906 ರಲ್ಲಿ ಡಾಕಾದಲ್ಲಿ  ಸ್ಥಾಪನೆ ಮಾಡ್ತಾರೆ. ಇವರ ನೇತೃತ್ವದಲ್ಲಿ ಮುಸ್ಲಿಮರ ರಾಜಕೀಯ ಹಕ್ಕನ್ನ ರಕ್ಷಿಸಿ ಇವರು ಬ್ರಿಟಿಷ್‌ ಸರ್ಕಾರಕ್ಕೆ ನಿಷ್ಠೆಯನ್ನ ವ್ಯಕ್ತಪಡಿಸುವ ಉದ್ದೇಶದಿಂದ ಇದನ್ನ ಸ್ಥಾಪಿಸಲಾಯಿತು.        ಅಂದಹಾಗೆ ಈ ಮುಸ್ಲಿಂ ಲೀಗ್‌ ಬಂಗಾಳ ವಿಭಜನೆ ಬಗ್ಗೆ ಹಾಗೂ ಸ್ವತಂತ್ರ್ಯ ಹ...

ಭಾರತದ ಸ್ವತಂತ್ರ್ಯ ಹೋರಾಟದಲ್ಲಿ ನಿಜಸ್ಥಿತಿ ಭಾಗ - 01

Image
                              ನಮಸ್ಕಾರ ಸ್ನೇಹಿತರೇ, ಭಾರತ ತಾಯ್ನಾಡಿಗಾಗಿ ಪ್ರಾಣ ಬಿಟ್ಟ ವೀರರು ಶೂರರಿಗೆ ಜನ್ಮ ನೀಡಿದ ಪುಣ್ಯಭೂಮಿ. ಈ ಭೂಮಿಯಲ್ಲಿ ಅಖಂಢ ಭಾರತಕ್ಕಾಗಿ ಹೋರಾಡಿ ಮಡಿದ ಸಿಂಹಸ್ವಪ್ನಗಳು ಎಣಿಕೆಗೆ ಸಿಗದಷ್ಟು ಅದಾಗ್ಯೂ ಕೂಡಾ ಚಂದ್ರಶೇಖರ್‌ ಆಜಾದ, ಮದನಲಾಲ್‌ ದಿಂಗ್ರಾ ,ಕುದಿರಾಮ್‌ ಬೊಸ್‌,ಭಗತ್‌ಸಿಂಗ್‌,ಲಾಲಾಲಜಪತ್‌ ರಾಯ್‌, ಬಾಲಗಂಗಾಧರ ತಿಲಕ,ಬಿಪಿನ್‌ ಚಂದ್ರಪಾಲ್ ‌,ಸುಭಾಷ‌ ಚಂದ್ರಬೋಸ್ ಸ್ವತಂತ್ರ್ಯಕ್ಕಾಗಿ ಹೋರಾಟ ಮಾಡಿದ  ಹೆಸರುಗಳು ಬೆಳೆಯುತ್ತಾ ಹೊಗುತ್ತವೆ. ಅಂದಹಾಗೆ ಭಾರತ ಸ್ವತಂತ್ರ್ಯದಲ್ಲಿ ಕೇಲವು ಮಹಾಪುರುಷರು ಮುಂಚುಣಿಯಲ್ಲಿದ್ದು ಹೋರಾಟ ನಡೆಸಿದರು. ಅವರ ಹೋರಾಟ ತಟಸ್ಥರೂಪ ತಾಳಿ ಹೋರಾಟವನ್ನ ನಿಷ್ಟ್ರೀಯವಾಗಿಸಿ ಬ್ರಿಟಿಷರು ಅಂದಕೊಂಡದ್ದನ್ನ ಸಾಧಿಸಿ ಭಾರತಕ್ಕೆ ಸ್ವತಂತ್ರ್ಯ ನೀಡ್ತಾರೆ.            ಅಂದಹಾಗೆ ಭಾರತಕ್ಕೆ ಸ್ವಾತಂತ್ರ್ಯ ನಿಡುವದು ಬ್ರಿಟಿಷರ ಕನಸಿನಲ್ಲೂ ಇರಲಿಲ್ಲವೆನೊ ಇದಕ್ಕೆಲ್ಲಾ ಯೂರೋಪ್‌ ದೇಶಗಳ ಒತ್ತಡ ಹಾಗೂ ಭಾರತೀಯರ ಬಿಟ್ಟುಬಿಡದ ತಿವ್ರವಾದ ಹೋರಾಟಗಳು ಹೋರಾಟಗಳಿಂದಾಗಿ ಬಾರತಕ್ಕೆ ಸ್ವತಂತ್ರ್ಯ ಸಿಗುತ್ತದೆ. ಬಾರತಿಯರಿಗೆ ಬ್ರಿಟಿಷರು ಸಂಪೂರ್ಣ ಸ್ವತಂತ್ರ್ಯ ನೀಡುವುದಾದರೆ ಬಂಗಾಳ ವಿಭಜನೆ ಮಾಡುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ  ಸ...

ಕೃತಕ ಬುದ್ಧಿಮತ್ತೆ (AI) ಭವಿಷ್ಯದಲ್ಲಿ ಜಗತ್ತನ್ನು ರೂಪಿಸುತ್ತಿರುವ ತಂತ್ರಜ್ಞಾನ.

Image
                ಇಂದಿನ ಡಿಜಿಟಲ್‌ ಯುಗದಲ್ಲಿ ಕೃತಕಬುದ್ಧಿಮತ್ತೆ (Artificial intelligence - AI) ಮಾನವನ ಜಿವನದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಆರಂಭಿಸಿದೆ.ಮೊದಲು ಕಂಪ್ಯೂಟರ್‌ ಲೆಕ್ಕ ಮಾಡುವ ಸಾಧನಗಳಾಗಿದ್ದವು. ಆದರಿಗ ಕಂಪ್ಯೂಟರಗಳು ಯೊಚಿಸುವದು,ಕಲಿಯುವದು ಮತ್ತು ನಿರ್ಧಾರ ತೆಗೆದುಕೊಳ್ಳುವದು ಕೂಡಾ ಸಾಧ್ಯವಾಗುತ್ತಿದೆ. ಇದೆಲ್ಲವೂ AI ತಂತ್ರಜ್ಞಾನದ ಮೂಲಕ ಸಾಧ್ಯವಾಗಿದೆ.              AI ಎಂದರೆ ಮಾನವನ ಬುದ್ಧಿಯನ್ನ ಅನುಕರಣೆ ಮಾಡುವಂತಹ ಕಂಪ್ಯೂಟರ್ ವ್ಯವಸ್ಥೆ. ಇದು ಡಾಟಾವನ್ನ ವಿಶ್ಲೇಷಿಸಿ ಅದರ ಅನುಭವದಿಂದ ಕಲಿಯುತ್ತವೆ ಮತ್ತು ಹೊಸ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತವೆ. ಇಂದು ಆರೊಗ್ಯ,ಶಿಕ್ಷಣ,ಕೃಷಿ,ಬ್ಯಾಂಕಿಂಗ್‌, ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ AI ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ಉದಾಹರಣೆಗೆ ಆರೋಗ್ಯ ಕ್ಷೇತ್ರದಲ್ಲಿ AI ರೊಗಗಳನ್ನ ಬೇಗ ಪತ್ತೆಹಚ್ಚಲು ಸಹಾಯ ಮಾಡುತ್ತಿದೆ. ವೈದ್ಯಕೀಯ ಚಿತ್ರಗಳನ್ನ ವಿಶ್ಲೇಷಿಸಿ ಕ್ಯಾನ್ಸರನಂತಹ ರೋಗಗಳನ್ನಆರಂಭದಲ್ಲೆ ಗುರುತಿಸಲು ಸಾಧ್ಯವಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ AI ಆಧಾರಿದ ಪ್ಲಾಟ್‌ಫಾರ್ಮಗಳು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಕಲಿಕೆ ನೀಡುತ್ತಿವೆ.           ಕೃಷಿ ಕ್ಷೇತ್ರದಲ್ಲಿಯೂ AI ಮಹತ್ವದ ಬದಲಾವಣೆಯನ್ನ ತರುತ್ತಿದೆ...

ಜಗತ್ತು ಎದುರಿಸುತ್ತಿರುವ ಪ್ರಮುಖ ಜಾಗತಿಕ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳು

Image
ಹವಾಮಾನ ಬದಲಾವಣೆಗಳು-ಮಾನವರಿಗೆ ದೊಡ್ಡ ಸವಾಲುಗಳು        ಸ್ನೇಹಿತರೆ ವಿಶ್ವ ಭೂಪಟದ ಪರಿಸರ ಸಮತೋಲನವು ವೇಗವಾಗಿ ಬದಲಾಗುತ್ತಿದೆ. ಕೈಗಾರಿಕೆಗಳ ವಿಸ್ತರಣೆ, ವಾಹನಗಳ ಹೆಚ್ಚಳ ಮತ್ತು ಅರಣ್ಯ ನಾಶದಿಂದ ಕಾರ್ಬನ್‌ ಡೈಆಕ್ಸೈಡ್‌ ಪ್ರಮಾಣ ಹೆಚ್ಚುತ್ತಿದೆ. ಇದರಿಂದಾಗುವ ಮುಖ್ಯ ಪರಿಣಾಮಗಳು ಏನು ಎಂದು ನೋಡುವುದಾದರೆ,  ಹಿಮಪರ್ವತಗಳು ಕರಗುತ್ತಿವೆ ಸಮುದ್ರ ಮಟ್ಟ ಏರುತ್ತಿದೆ ಬಿಸಿಲಿನ ತಿವ್ರತೆ ಹೆಚ್ಚುತ್ತಿದೆ ಅತಿಯಾದ ಮಳೆ ಮತ್ತು ಬರ ಹೆಚ್ಚಾಗುತ್ತದೆ.      ಇದು ಕೇಲವ ಪರಿಸರದ ಸಮಸ್ಯೆಯಲ್ಲ, ಇದು ಆಹಾರದ ಉತ್ಪಾದನೆ,ನೀರು,ಆರೋಗ್ಯ ಮತ್ತು ಆರ್ಥಿಕತೆಯ ಮೇಲೂ ಪರಿಣಾಮ ಬಿರುತ್ತದೆ.               ಪರಿಹಾರಗಳು ನವೀಕರಿಸಬಹುದಾದ ಶಕ್ತಿ ಬಳಸುವದು (ಸೌರ,ಗಾಳಿ) ದೊಡ್ಡಮಟ್ಟದಲ್ಲಿ ಅರಣ್ಯಗಳನ್ನ ವೃದ್ಧಿಮಾಡುವದು. ಕಾರ್ಬನ್‌ ಕಡಿಮೆ ಮಾಡುವ ಜಾಗತಿಕ ಒಪ್ಪಂದಗಳು.       2  ನೀರಿನ ಸಂಕಷ್ಟ - ಭವಿಷ್ಯದ ಯುದ್ಧಕ್ಕೆ ಕಾರಣವಾಗಬಹುದಾದ ಸಮಸ್ಯೆ                         ವಿಶ್ವದ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನೀರಿನ ಬೇಡಿಕೆ ಹೆಚ್ಚುತ್ತಿದೆ. ಅದರೆ ನದಿಗಳು             ಮತ್ತು  ಭೂಗರ್ಭ ಜಲ ಸಂ...

ಅಮೇರಿಕಾ ಮತ್ತು ಭಾರತ ನಡುವಿನ ವ್ಯತ್ಯಾಸ

Image
                                              ಸ್ನೇಹಿತರೆ ಭಾರತ ಹಾಗೂ ಅಮೇರಿಕಾ ದೇಶಗಳು ಪ್ರಪಂಚದಲ್ಲಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶಗಳಾಗಿವೆ ಹಾಗಾಗಿ ಈ ಎರಡು ದೇಶಗಳ ವ್ಯತ್ಯಾಸಗಳನ್ನ ನಾವೀಗ ತಿಳಿದುಕೊಳ್ಳೋಣ ಭಾರತ  - ಇಂಡಿಯಾ ಭಾರತ 1947 ರಲ್ಲಿ ಸ್ವತಂತ್ರ್ಯಗೊಂಡು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಆಡಳಿತ ನಡೆಸುತ್ತಿದೆ.ಬಾರತದ ಜನಸಂಖ್ಯೆ ಸುಮಾರು 140 ಕೋಟಿ ಇದೆ.ಈ ದೇಶದ ರಾಜಧಾನಿ ನವದೆಹಲಿ.ಹಾಗೆಯೇ ದೇಶದ ಆಡಳಿತ ಪ್ರಧಾನಮಂತ್ರಿಗಳ ಮುಖಾಂತರ ನಡೆಯುತ್ತದೆ. ಅಮೇರಿಕಾ - ಯುನೈಟೆಡ್‌ ಸ್ಟೇಟ್ಸ್‌  ಅಮೇರಿಕಾ 1776 ರಲ್ಲಿಯೇ ಸ್ವತಂತ್ರ್ಯಗೊಂಡು ಈ ದೇಶವು ಕೂಡಾ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಆಡಳಿತ ನಡೆಸುತ್ತಿದೆ. ಈ ದೇಶದ ಜನಸಂಖ್ಯೆ ಸುಮಾರು 33 ಕೋಟಿ ಇದೆ ಹಾಗೇಯೇ ಅಮೇರಿಕಾದ ರಾಜಧಾನಿ ವಾಷಿಂಗ್ಟನ್‌ ಡಿ.ಸಿ. ಅಂದಹಾಗೆ ಆಡಳಿತ ವ್ಯವಸ್ಥೆ ಸಂಸತ್ತಿನ ಪ್ರಜಾಪ್ರಭುತ್ವದ ಎಲ್ಲಾಅಧಿಕಾರಗಳು ಅಧ್ಯಕ್ಷರ ಕಂಟ್ರೋಲ್‌ನಲ್ಲಿ ಇರುತ್ತದೆ. ಅಂದಹಾಗೆ ಅಮೇರಿಕಾ ವಿಶ್ವದ ಅತಿದೊಡ್ಡ ಆರ್ಥಿಕಶಕ್ತಿಯಾಗಿದೆ, ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಅಮೇರಿಕಾದ ದೊಡ್ಡ ಕಂಪನಿಗಳು ಮೈಕ್ರೋಸಾಫ್ಟ್‌ ಗೂಗಲ್‌ ಆಪಲ್‌ ಬಾರತದ ಪ್ರಮುಖ ಕಂಪನಿಗಳು ರಿಲಯನ್ಸ್‌ ...