Skip to main content

Posts

Showing posts from April, 2025

ಪ್ರಥಮ ಮತ್ತು ದ್ವೀತಿಯ ಮಹಾಯುದ್ಧಗಳ ಮಾಹಿತಿ ಭಾಗ - 01

                      ಯದ್ದೆದ್ದು ಬಿಳುತಿಹೇ ಗುದ್ದಾಡಿ ಸೋಲುತಿಹೇ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹಿ  ಉದ್ಧರಿಸುವೇನು ಜಗವ ಎನ್ನುತಿಹ ಸಕನೇ ನಿನ್ನುದ್ಧಾರವೇಷ್ಟಾಯಿತೋ ಮಂಕುತಿಮ್ಮ ನಮಸ್ಕಾರ ವಿಕ್ಷಕರೇ, ನಾವೀದಿನ ಹೇಳುತ್ತಿರುವ ಈ ಸ್ಟೋರಿಗೆ ಡಿ.ವಿ.ಜಿಯವರ ಈ  ಅದ್ಬುತ ಸಾಲುಗಳು ಅಕ್ಷರಶಹ ಸರಿಹೊಗುತ್ತವೆ ಎಂದೆನ್ನಿಸುತ್ತಿದೆ. ಅಂದಹಾಗೆ ಈ ಸ್ಟೋರಿಯಲ್ಲಿ ಯೂರೋಪನ  ಶ್ರೀಮಂತ ಇತಿಹಾಸ ಹೊಂದಿದ ಎರಡು ಮಹಾಸಾಮ್ರಾಜ್ಯಗಳು ಪ್ರಥಮ ಹಾಗೂ ದ್ವೀತಿಯ ಮಹಾಯುದ್ಧಕ್ಕೇ ನೇರ ಕಾರಣವಾಗಿದ್ದವು. ಈ ಸಾಮ್ರಾಜ್ಯದಲ್ಲಿನ ನಾಯಕರುಗಳ ಅಹಂಕಾರದ ಆತ್ಮವಂಚನೆಯಿಂದಾಗಿ ಇಲ್ಲಿನ ಜನತೆ ತಿವ್ರ ಅವಮಾನಕ್ಕಿಡಾಗಿದ್ದರು. ಅಷ್ಟಕ್ಕೂ ಈ ಮಹಾಯುದ್ಧಗಳಿಗೆ ನೇರ ಕಾರಣವಾಗಿದ್ದ ಆ ಎರಡು ಮಹಾಸಾಮ್ರಾಜ್ಯಗಳು ಯಾವದು ಅಂತಾ ನೀಡುವುದಾದರೇ ಅಲ್ಲಿ ನಮಗೆ ಗೊಚರಿಸುವ ಹೆಸರುಗಳು ಆಸ್ಟ್ರೋಹಂಗೇರಿಯನ್ ಉರ್ಫ ಆಸ್ಟ್ರೀಯಾ ಹಾಗೂ ಜರ್ಮನ್ ಮಹಾಸಾಮ್ರಾಜ್ಯಗಳು..        20ನೇ ಶತಮಾನ ಪ್ರಪಂಚದ ಬಹುತೇಕ ಸಂಪತ್ಪಭರಿತ ಭೂ ಭಾಗಗಳನ್ನೇಲ್ಲಾ ಬ್ರೀಟಿಷ್ ಸಾಮ್ರಾಜ್ಯ ವಶಪಡಿಸಿಕೊಂಡಿದ್ದ ಸಮಯವದು, ಅಮೇರಿಕಾ ಅದಾಗಲೇ ಸುಪರ್ ಪವರ್ ರಾಷ್ಟ್ರವಾಗಿತ್ತು,ಈ ದೇಶ ಇಗ್ಲೇಂಡ್ ದೇಶದಿಂದ ಸ್ವಾತಂತ್ರ್ಯ ಪಡೆದಿತ್ತು, ಕಾರಣ ಆ ದೇಶವೆಂದು ಇಂಗ್ಲೇಂಡ್ ದೇಶಕ್ಕೆ ಪ್ರತಿಸ್ಪರ್ಧಿಯಾಗಿ ವರ್ತ...

Rewarded Ads – ವೀಕ್ಷಕರಿಗೆ ಉಡುಗೊರೆ, ನಿಮಗೆ ಆದಾಯ! | Google AdSense ನ ಹೊಸ ಆಯ್ಕೆ

 ಪರಿಚಯ: ನೀವು ಒಬ್ಬ ಬ್ಲಾಗರ್ ಆಗಿದ್ದೀರಾ? ಅಥವಾ ಫೋಟೋಗ್ರಫಿ, ಎಡಿಟಿಂಗ್ ಅಥವಾ ಕಂಟೆಂಟ್ ಕ್ರಿಯೇಟರ್ ಆಗಿದ್ದೀರಾ? ಹಾಗಾದರೆ, ನಿಮ್ಮ ಜಾಹೀರಾತುಗಳಿಂದ ನಿಮಗೂ ಲಾಭವಾಗಬೇಕು ಮತ್ತು ಓದುಗರಿಗೂ ಆಸಕ್ತಿ ಮೂಡಬೇಕು. ಇದರ ಪರಿಹಾರವೇ – Google AdSense Rewarded Ads. Rewarded Ads ಎಂದರೇನು? Rewarded Ads ಅಂದರೆ, ಒಬ್ಬ ಓದುಗ ಅಥವಾ ವೀಕ್ಷಕ ಜಾಹೀರಾತು ನೋಡಿದ ನಂತರ ಅವರಿಗೆ ಒಂದು 'ಪ್ರಶಸ್ತಿ' (reward) ಸಿಗುತ್ತದೆ. ಉದಾಹರಣೆ: EBook access Locked article ಓದುವ ಅವಕಾಶ, Photography preset ಅಥವಾ template ಡೌನ್‌ಲೋಡ್ ಮಾಡೋ ಅವಕಾಶ. ಇದು ನಿಮ್ಮ ಓದುಗರಲ್ಲಿ ಆಸಕ್ತಿ ಹೆಚ್ಚಿಸುತ್ತದೆ ಮತ್ತು ನಿಮ್ಮ ಆದಾಯವನ್ನೂ ಹೆಚ್ಚಿಸುತ್ತದೆ. ಈ Ads ಅನ್ನು ನೀವು ಹೇಗೆ ಬಳಸಬಹುದು? 1. ನಿಮ್ಮ ಬ್ಲಾಗ್‌ನಲ್ಲಿ: Locked content ಮುನ್ನ, “Watch an Ad to Unlock” ಎಂಬ ಬಟನ್ ಹಾಕಬಹುದು. ಕೆಲವು ಸ್ಪೆಷಲ್ ಫೋಟೋ ಟಿಪ್ಸ್ ಅಥವಾ PDF ಗಾಗಿ Rewarded Ads integrate ಮಾಡಬಹುದು. 2. ನಿಮ್ಮ YouTube ಚಾನೆಲ್‌ನಲ್ಲಿ: Subscribers ಗೆ free presets ಅಥವಾ Lightroom filters ಕೊಡುತ್ತೀರಿ ಅಂದ್ರೆ, ಅದಕ್ಕೂ rewarded ad ಬಳಸಿ ಮಾಡಬಹುದು. Google AdSense ನಲ್ಲಿ ಸೆಟಪ್ ಹೇಗೆ ಮಾಡೋದು? Google AdSense ಗೆ ಲಾಗಿನ್ ಆಗಿ Ads > By site > ನಿಮ್ಮ site ಆಯ್ಕೆಮಾಡಿ Rewarded Ads ಆಯ್ಕೆ ಮಾಡಿ Pl...

ತಂತ್ರಜ್ಞಾನ ಯುಗದಲ್ಲಿ AI ನ ಪಾತ್ರ

                                     ಇತ್ತೀಚಿನ ದಶಕಗಳಲ್ಲಿ ತಂತ್ರಜ್ಞಾನದಲ್ಲಿ ಸಂಭವಿಸಿದ ಕ್ರಾಂತಿಕಾರಿ ಬದಲಾವಣೆಗಳು ನಮ್ಮ ಬದುಕಿನ ಪ್ರತಿಯೊಂದು ಕ್ಷೇತ್ರಕ್ಕೂ ತಲುಪಿವೆ. ಈ ಕ್ರಾಂತಿಯ ಹೃದಯಸ್ಥಾನದಲ್ಲಿ ಇರುವ ಇರುವಿಷಯವೇ  – ಕೃತಕ ಬುದ್ಧಿಮತ್ತೆ (Artificial Intelligence). ಇನ್ನೂ ಈ Artificial Intelligence ಯಾವ ಯಾವ ಕ್ಷೇತ್ರನ್ನ ವ್ಯಾಪಿಸಿದೆ ಎಂದು ನೋಡುವುದಾದರೆ. 1. ಶಿಕ್ಷಣ ಕ್ಷೇತ್ರದಲ್ಲಿ AI:  AI ಆಧಾರಿತ ಟ್ಯೂಟೋರಿಂಗ್ ಸಿಸ್ಟಮ್ ವಿದ್ಯಾರ್ಥಿಗಳ ಕಲಿಕೆ ಶೈಲಿಗೆ ತಕ್ಕಂತೆ ಪಾಠಗಳನ್ನು ರೂಪಿಸುತ್ತಿವೆ. ಪ್ರತ್ಯೇಕ ಅಧ್ಯಯನ ಮಾರ್ಗದರ್ಶನ, ತ್ವರಿತ ಉತ್ತರ ವ್ಯವಸ್ಥೆ, ಹಾಗೂ ಪಠ್ಯವಸ್ತು ವಿಶ್ಲೇಷಣೆಯಲ್ಲಿ AI ಮಹತ್ತರವಾಗಿದೆ. 2. ಕೃಷಿ ಕ್ಷೇತ್ರದಲ್ಲಿ:  ನೀರೆರವು, ಮಣ್ಣು ವಿಶ್ಲೇಷಣೆ, ಪೆಸ್ಟಿಸೈಡ್ ಬಳಕೆ, ಬೆಳೆ ನಿರ್ವಹಣೆ ಇತ್ಯಾದಿ ಎಲ್ಲವನ್ನು AI ಬಳಸಿಕೊಂಡು ನಿಖರವಾಗಿ ನಿರ್ವಹಿಸಬಹುದು. ರೈತರು ಈಗ ಡ್ರೋನ್ ಹಾಗೂ ಸೆನ್ಸರ್‌ಗಳ ಸಹಾಯದಿಂದ ಭೂಮಿಯ ಸ್ಥಿತಿಯನ್ನು ತಿಳಿದುಕೊಳ್ಳುತ್ತಿದ್ದಾರೆ. 3. ಆರೋಗ್ಯ ಮತ್ತು ವೈದ್ಯಕೀಯ:  ರೋಗ ಪತ್ತೆ, ಚಿಕಿತ್ಸೆ ಮಾದರಿಗಳ ಶಿಫಾರಸು, ಔಷಧ ಅಭಿವೃದ್ಧಿ – ಇವೆಲ್ಲೆಲ್ಲವೂ AI ಸಹಾಯದಿಂದ ಸಾಧ್ಯವಾಗಿದೆ. ಇಂದು ಕೇವಲ ಕೆಲವು ಸೆಕೆ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...

"ಮೌನದ ಮಾಯಾಜಾಲ" - ಅಪಹಾಸ್ಯದಿಂದ ಅಜಯನಾದ

       ಒಂದು ಹುಡುಗ  ಇತನ ಹೆಸರು ಭಾಹುಬಲಿ ಅವನು ವಿಭಿನ್ನವಾಗಿದ್ದನು ತೀವ್ರವಾದ ಕಣ್ಣುಗಳೊಂದಿಗೆ ಜನಿಸಿದ ಹುಡುಗ , ಯಾವಾಗಲೂ ಮೌನವಾಗಿರುತ್ತಾನೆ . ಹಳ್ಳಿಗರು ಅವನನ್ನು ವಿಚಿತ್ರ .. ಹುಚ್ಚು ಹುಡುಗ ಎಂದು ಕರೆದರು .  ಅವನು ವಿರಳವಾಗಿ ಮಾತನಾಡಿದರು , ಕಡಿಮೆ ನಗುತ್ತಿದ್ದನು,   ಮತ್ತು ಅವನು ಮಾತನಾಡುವಾಗ   ಆಗಾಗ್ಗೆ ಅಪರಿಚಿತರ ಮೇಲೆ ಕೋಪಗೊಳ್ಳುತ್ತಿದ್ದನು , ಹೆತ್ತವರ ಮೇಲೆಯೂ ಇದೆ ತರಾ ವರ್ತಿಸುತ್ತಿದ್ದನು.   ಜನರು ಅವನ ಬೆನ್ನ ಹಿಂದೆ ಪಿಸುಗುಟ್ಟಿ ಮಾತನಾಡಿಕೊಳ್ಳುತ್ತಿದ್ದರು :        " ಅವನು ಶಾಪಗ್ರಸ್ತನಾಗಿದ್ದಾನೆ ." " ಅವನು ಅಪಾಯಕಾರಿ ." " ದೂರ ಇರಿ ." ಆದರೆ ಅವನೊಳಗಿನ ಬಿರುಗಾಳಿಯನ್ನು ಯಾರೂ   ನೋಡಿರಲಿಲ್ಲ,   ಅದು ನೋವಲ್ಲ, ದ್ವೇಷ   ಅಲ್ಲ , ಅದು ಅವನಲ್ಲಿನ ಅತ್ಮಶಕ್ತಿ .      ಒಂದು ಭಯಾನಕ ದಿನ , ಎಲ್ಲವೂ ಬದಲಾಯಿತು,   ರಾಜ್ಯವು ಆಕ್ರಮಣಕ್ಕೆ ಒಳಗಾಯಿತು . ನಿರ್ದಯ ಆಕ್ರಮಣಕಾರರು ಗಡಿಗಳನ್ನು ಹರಿದು ಹಾಕಿದರು , ಹಳ್ಳಿಗಳನ್ನು ಸುಟ್ಟುಹಾಕಿದರು , ಸೈನ್ಯವನ್ನು ಮುರಿದರು . ಅವರಿಗೆ ಯಾವ ಸೈನಿಕರು ಸರಿಸಾಟಿಯಾಗಿರಲಿಲ್ಲ . ಭಯವು ಭೂಮಿಯನ್ನು ಕಿತ್ತುಕೊಂಡಿತು,   ಆಕ್ರಮಣಕಾರರು ಅವನ ಗ್ರಾಮವನ್ನು ತಲುಪಿದಾಗ , ಗೊಂದಲವು ...

"ಮಾತಿಲ್ಲದ ಮಗ ಸಂಗೀತಗಾರನಾದ" – ತಾಯಿಗೆ ಕೇಳಿಸೋ ಮನದ ಮಾತು .

                                   ಮಳೆ ಬರುತಿತ್ತುಆಕಾಶದಿಂದ ಬೀಳುವ ತಂಪಾದ ಮಳೆಹನಿ , ಮತ್ತೊಂದು ಕಡೆ ಮಳೆಹನಿ ಭೂಮಿಗೆ ಬಿದ್ದ ತಕ್ಷಣ ಭೂಮಿಯಿಂದ ಸಂಪಾದ ಸುಮುಧುರ ಗಾಳಿ ಮನಸ್ಸಿಗೆ ಸ್ಪರ್ಶಿಸುತ್ತಿತ್ತು,  ಆದರೆ ಮನೆಯೊಳಗೆ – ಎಂದಿನಂತೆ ಒಂದು ತಾಯಿಯ ಹೃದಯ ನಿತ್ಯ ಮಗನ ಸ್ಪೂರ್ತಿದಾಯಕ ಸಂಗೀತ ಆಲಿಸುತ್ತಿದ್ದಳು. ಆಕೆಗೆ ಮಗನ ಸಂತೋಷವೇ ಮುಖ್ಯವಾಗಿತ್ತು. ಮಗನಿಗೆ ಹುಟ್ಟಿನಿಂದ ಮಾತು ಬರುತ್ತಿರಲಿಲ್ಲ ಸಂಗೀತವೇ ಅವನ ಪ್ರಪಂಚವಾಗಿತ್ತು.          ಒಂದು ಸಂಜೆ ,  ತಾಯಿ ಏಕಾಂತದಲ್ಲಿ ಹಾಳಾದ ಹಾರ್ಮೋನಿಯಮ್ ಕೈಗೆ ತಗೊಂಡು, ದೇವರಿಗೆ ಮೊರೆ ಇಡುತ್ತಿದ್ದಳು.  ಆಗ   ಮಗು ಮೌನವಾಗಿ ಎದುರಿಗೆ ಬಂದು ಹಾರ್ಮೋನಿಯಮ್ ಮುಟ್ಟಿದ ತಾಯಿಯ ಕಣ್ಣಿಗೆ ಈ ದೃಶ್ಯ ಅರ್ಥವಾಗಲಿಲ್ಲ .  ಆದರೆ  ಮೊದಲ ತಾಳ – ಮೊದಲ ಸ್ಪಂದನೆ – ಮೊದಲ ನಾದ!  ತಾಯಿಗೆ ಅವನ ಮೌನವೂ ಹಾಡಾಗಿ ಕೇಳಿಸಿತು.  ಆ ಕ್ಷಣದಿಂದ ಪ್ರತಿ ಸಂಜೆ, ಮಗನ ಸಂಗೀತವೇ ತಾಯಿಗೆ ಪವಿತ್ರವಾಯಿತು.  ತಾಳದಲ್ಲಿ ಮಾತು , ನಾದದಲ್ಲಿ ಸ್ಪಂದನೆ , ಮೌನದಲ್ಲಿ ಕಥೆ .          ಅವನಿಗೆ ಸಾಮಾಜಿಕ ಜಾಲ ತಾಣ ಗೊತ್ತಿರಲಿಲ್ಲ,  ಆಂಗ್ಲದಲ್ಲಿ ಬ...

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...