Skip to main content

ಭಾರತದ ಪ್ರಗತಿಪಥ: ಇತಿಹಾಸದಿಂದ ಪ್ರೇರಣೆ, ತಂತ್ರಜ್ಞಾನದಿಂದ ಮುನ್ನಡೆ

 

ಭಾರತದ ಪ್ರಗತಿಪಥ: ಇತಿಹಾಸದಿಂದ ಪ್ರೇರಣೆ, ತಂತ್ರಜ್ಞಾನದಿಂದ ಮುನ್ನಡೆ



1947ರ ಸ್ವಾತಂತ್ರ್ಯದ ನಂತರ ಭಾರತ ಅನೇಕ ಸವಾಲುಗಳನ್ನು ಎದುರಿಸಿತು – ಬಂಗಾಳ ವಿಭಜನೆ, ನಂತರ ಭಾರತ–ಪಾಕಿಸ್ತಾನ ವಿಭಜನೆ, ಮತ್ತು ಸಾಂಸ್ಕೃತಿಕ, ರಾಜಕೀಯ ಒತ್ತಡಗಳು. ಇವುಗಳೆಲ್ಲ ಒಂದು ಪಾಠವನ್ನೇ ಕಲಿಸಿವೆ: ಏಕತೆ, ಪ್ರಜ್ಞಾಸ್ಥಿತಿಯಿಂದ ಮಾಡಿದ ನಿರ್ಧಾರಗಳು ಮತ್ತು ವ್ಯವಹಾರಿಕ ಬಲವೇ ಒಂದು ದೇಶದ ಶಾಶ್ವತ ಶಕ್ತಿ.

_______________________________________

ಇಂದಿನ ಯುವಶಕ್ತಿ: ಪ್ರಭುದ್ಧತೆಯ ಹೊಸ ದಾರಿ ಭಾರತದ ಯುವ ಜನತೆ ಈಗ ಕೇವಲ ಭಾವನೆಗಳಲ್ಲಿ ಬದುಕುವುದಿಲ್ಲ. ಅವರು: • ಇತಿಹಾಸದ ಪಾಠಗಳನ್ನು ಕಲಿತಿದ್ದಾರೆ. • ತಂತ್ರಜ್ಞಾನದಲ್ಲಿ ಪರಿಣತರಾಗುತ್ತಿದೆ • ಪ್ರಸ್ತುತ ಜಾಗತಿಕ ಬದಲಾವಣೆಗಳನ್ನು ಹೊಂದಿದೆ • ಪ್ರಾಕ್ಟಿಕಲ್ ಮತ್ತು ವಾಸ್ತವಿಕವಾಗಿದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಈ ಹೊಸ ತಲೆಮಾರು ವ್ಯಾಪಾರ, ಉದ್ಯಮ, ನವೀನತೆ, ಮತ್ತು ಸಾಮಾಜಿಕ ಜವಾಬ್ದಾರಿಯ ಮೂಲಕ ದೇಶದ ಭವಿಷ್ಯ ಕಟ್ಟಲು ಸಜ್ಜಾಗಿದ್ದಾರೆ ಮತ್ತು ಜಾಗತಿಕ ಸ್ನೇಹವನ್ನು ಅವರ ಮೂಲಕ ಸಹಯೋಜಿತ ಜೀವನದ ತಂತ್ರಜ್ಞಾನವನ್ನು ಕಲಿಯುತ್ತಿದ್ದಾರೆ.
________________________________________

ಇತಿಹಾಸದ ಪಾಠ, ಭವಿಷ್ಯದ ದೃಷ್ಟಿ ಬಂಗಾಳ ಮಾಡಿ ನಂತರ ಒಂದುಗೂಡಿಸಿ ಕಾರಣರಾದ ನೇತಾರರನ್ನು ಸದೆಬಡಿದು ಮತ್ತು ಮತ್ತು ಮತ್ತು ಮತ್ತು ಪಾಕಿಸ್ತಾನ ಭಜನೆಗಳು ನಮಗೆ ಹೇಳಿದ್ದೇನು? • ವ್ಯವಹಾರ ಮತ್ತು ಆರ್ಥಿಕ ಬಲ ಒಂದು ದೇಶದ ಅಸ್ತಿತ್ವದ ಮೂಲ ಅವುಗಳನ್ನು ಕಳೆದುಕೊಳ್ಳಬಾರದು. • ಸಂಸ್ಕೃತಿ ಮತ್ತು ಸಮಾನತೆಯ ಗೌರವ ಏಕತೆಯ ಕೀಲಿ. • ಭಾವನಾತ್ಮಕ ನಿರ್ಧಾರದಿಂದ ಪ್ರಾಕ್ಟಿಕಲ್ ನಿರ್ಧಾರಗಳು ಹೆಚ್ಚು ಶಾಶ್ವತ.

_______________________________________

ತಂತ್ರಜ್ಞಾನ ಮತ್ತು ಜಾಗತಿಕ ಸಹಕಾರ: ಹೊಸ ಶಸ್ತ್ರಾಸ್ತ್ರಗಳು • AI, ಗ್ರೀನ್ ಎನರ್ಜಿ, ಡಿಜಿಟಲ್ ಸೇವೆಗಳು ಮತ್ತು ರಕ್ಷಣಾ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ದೊಡ್ಡ ಹೂಡಿಕೆಗಳನ್ನು ಆಕರ್ಷಿಸುತ್ತಿದೆ. • ಜಾಗತಿಕ ಸಹಕಾರದಿಂದ ಯುವ ಜನತೆಗೆ ಹೊಸ ಅವಕಾಶಗಳು. • ಉದ್ಯಮಶೀಲತೆ ಮತ್ತು ಸ್ಟಾರ್ಟ್ಅಪ್ಸ್ ಮೂಲಕ ದೇಶೀಯ ಆರ್ಥಿಕತೆಯ ಪುನರುಜ್ಜೀವನ. _
_______________________________________

ಸಾರಾಂಶ
ಭಾರತವಲ್ಲ ಇಂದು ಭಾವನಾತ್ಮಕ ದೇಶ, ಬುದ್ಧಿವಂತ ರಾಷ್ಟ್ರ. ಇತಿಹಾಸದ ಗಾಯಗಳನ್ನು ಮರೆಯದೆ, ಪಾಠ ಕಲಿತು, ಯುವಶಕ್ತಿ, ತಂತ್ರಜ್ಞಾನ ಮತ್ತು ಜಾಗತಿಕ ಸ್ನೇಹದ ಸಹಕಾರದೊಂದಿಗೆ, ಶತಮಾನಗಳ ದಿಕ್ಕು ಬದಲಾಯಿಸುವ ದಾರಿ ಹಿಡಿದಿದೆ.

Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...