Skip to main content

ಸಿಂಧು ನಾಗರಿಕತೆ - ಭಾರತದ ಮೊದಲ ಮಹಾನ್ ನಾಗರಿಕತೆ!

 ನಮಸ್ಕಾರ ಸ್ನೇಹಿತರೇ,  ನಮಗೆ ಗೊತ್ತಿದೆಯಾ? ಭಾರತದಲ್ಲಿ ಪುರಾತನ ಕಾಲದಲ್ಲಿಯೇ ವಿಶ್ವದ ಒಂದು ಅತ್ಯಂತ ಪ್ರಾಚೀನ ನಾಗರಿಕತೆ ಬೆಳೆದಿತ್ತು! ಅದನ್ನು ನಾವು ಸಿಂಧು ಸರಸ್ವತಿ ನಾಗರಿಕತೆ ಎಂದು ಕರೆಯುತ್ತೇವೆ. ಇದನ್ನ ದಯಾರಾಮ ಸಹಾನಿ 1921 ರಲ್ಲಿ ಹರಪ್ಪ ನಾಗರಿಕತೆಯನ್ನ ಪತ್ತೆಪಚ್ಚಿದರೆ 1922 ರಲ್ಲಿ ಆರ್‌,ಡಿ.ಬ್ಯಾನರ್ಜಿ ಇವರು ಮೊಹೆಂಜೊದಾರ ನಗರವನ್ನ ಪತ್ತೆ ಹಚ್ಚಿದರು ಇವು ಈಗ ಪಾಕಿಸ್ತಾನದಲ್ಲಿವೆ.. ಇನ್ನೂ ಸಿಂಧು ನಾಗರಿಕತೆ ಪಾಕಿಸ್ತಾನ ಮತ್ತು ಉತ್ತರ ಪಶ್ಚಿಮ ಭಾರತದಲ್ಲಿ ಸಿಂದು ನದಿ ಅವಲಂಭಿತ ಭೂಪ್ರೇಶದಲ್ಲಿ ಹುಟ್ಟಿಕೊಂಡಿತ್ತು ಪಾಶ್ಚಿಮಾತ್ಯ ವಿದ್ವಾಂಸರ ಪ್ರಕಾರ ಈ ನಾಗರಿಕತೆಗೆ ಕ್ರ.ಪೂ3000 ರಿಂದ ಕಿ.ಫು 1300 ವಷಗಳ ಇತಿಹಾಸವಿದೆ ಆದರೆ ಭಾರತೀಯ ಪೌರಾಣಿಕ  ಗ್ರಂಥಗಳ ಆಧಾರದ ಪ್ರಕಾರ ನೋಡುವುದಾದರೆ..  ಬಾರತೀಯ ನಾಗರಿಕತೆಗೆ ಸುಮಾರು 10 ಸಾವಿರ ವಷಗಳ ಹಿಂದೆನ ಇತಿಹಾಸ ಇದೆ ಎಂದು ಹೇಳಬಹುದಾಗಿದೆ. ಅದಾಯೂ ಕೂಡಾ ದ್ವಂದ್ವ ನಿರ್ಧಾರದ ಆಧಾರದ ಮೇಲೆ ಮತ್ತು ಪುಸ್ತಕಗಳಲ್ಲಿ ಮಾತ್ರ ಮೆಸಪೋಟಮಿಯಾ ಜಗತ್ತಿನ ಪ್ರಥಮ ನಾಗರಿಕತೆ ಈಜಿಷ್ಟ್‌ ಎರಡನೇ ನಾಗರಿಕತೆ ಮತ್ತು ಮೂರನೇಯದಾಗಿ ಸಿಂಧು ನಾಗರಿಕತೆ  ಎನ್ನಲಾಗುತ್ತಿದೆ. ನಾವು ಸಿಂಧು ನಾಗರಿಕತೆ ಮಹತ್ವ, ಅದರ ಸಂಸ್ಕೃತಿ, ವಾಸ್ತುಶಿಲ್ಪ ಮತ್ತು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳೋಣ


1️ ಸಿಂಧು ನಾಗರಿಕತೆಯ ಇದು ಬಾರತದ ನಾಗರಿಕತೆಯ ತೊಟ್ಟುಲು ಎನ್ನಲಾಗುತ್ತಿದೆ.

ಸಿಂಧು ನಾಗರಿಕತೆ ಇತಿಹಾಸದ ಬಗ್ಗೆ ಹಲವಾರು ಗೊಂದಲಗಳಿವೆ ಇದರ ಹೊರತಾಗಿ ಇತಿಹಾಸಕಾರರು ಇದಕ್ಕೆ ಕ್ರಿ.ಪೂ. 5000 ರಿಂದ 1300 ಅವಧಿಯಲ್ಲಿ ಇದು ಮಹಾನ್ ನಾಗರಿಕತೆಯಾಗಿದೆ. ಇದನ್ನು ಹರಪ್ಪಾ ಮತ್ತು ಮೋಹೆಂಜೊದಾರೊ ನಗರಗಳ ಮೂಲಕ ಹೆಚ್ಚು ಗುರುತಿಸಲಾಗುತ್ತದೆ. 1920 ದಶಕದಲ್ಲಿ ಮೊದಲ ಬಾರಿಗೆ ಆಗಿನ ಸಿಂಧ್ ಪ್ರಾಂತದ ಬಿಟಿಷ್ ಪುರಾತ್ವ ಸಂಶೋದಕರಾಗಿದ್ದ ಸರ್‌ ಜಾನ್‌ ಹಬ್ಬರ್ಟ್‌ ಮಾರ್ಷಲ್, ಇವರು ‌ ಈ ನಾಗರಿಕತೆಯನ್ನು ಅನ್ವೇಷಣೆ ಮಾಡಿದ್ದಾರೆ. ನಾಗರಿಕತೆ ಇಂದಿಗೂ ವಿಜ್ಞಾನಿಗಳಿಗೆ ಆಕರ್ಷಣೆಯಾಗಿದೆ! ಏಕೆಂದರೆ ಈ ನಾಗರಿಕತೆಯೂ ಪ್ರಪಂಚದಲ್ಲೆ ಅಂತ್ಯಂತ ಶ್ರಿಮಂತ ನಾಗರಿಕತೆ ಮತ್ತು ಉನ್ನತ ಮಟ್ಟದ ಜೀವನ ಹೊಂದಿದ ನಾಗರಿಕತೆ ಎಂದು ಗುರುತಿಸಲಾಗಿದ್ದರು ಕೂಡಾ ಇದರ ಲಿಪಿಯ ಬಗ್ಗೆ ಹೆಚ್ಚು ಅನ್ಷೇಶಣೆಗಳು ನಡೆಯುತ್ತಿಲ್ಲ.ಇನ್ನೂ ಈ ಸಿಂಧು ನಾಗರಿಕತೆ ಜನರು ಕಾಲನಂತರದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬಂದು ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಲವು ಗೊಂದಲಕ್ಕೆ ತೆರೆ ಎಳೆಯಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲೀನ್‌ ಇವರು ಸಿಂಧು ನಾಗರಿಕತೆ ಲಿಪಿಯ ಬಗ್ಗೆ ಅನ್ಷೇಷಣೆ ನಡೆಸಿ ಇದರ ನಿಜವಾದ ಇತಿಹಾಸ ತಿಳಿಸಿಕೊಟ್ಟವರಿಗೆ 1 ಬಿಲಿಯನ್‌ ಡಾಲರ್‌ ಘೊಷಣೆ ಮಾಡಿದ್ದಾರೆ. ಕರ್ನಾಟಕದ ಸಾಮಾಜಿಕ ಜೀವನಕ್ಕೂ ಈ ಸಿಂಧು ನಾಗರಿಕತೆಗೂ ಸಾಕಷ್ಟು ಹೋಲಿಕೆಯಾಗಿದೆ ಅದಾಗಿಯೂ ಕೂಡಾ ಬಹಳಷ್ಟು ಇದರ ಇತಿಹಾಸದ ಬಗ್ಗೆ ಇನ್ನೂ ಕೂಡಾ ಸಂಶೊಧನೆ ಹೇಗೆ ನಡೆದಿಲ್ಲ ಎನ್ನುವದು ಸ್ಪಷ್ಟವಾಗಿ ತಿಳಿಯುತ್ತಿದೆ…

ಇನ್ನು ಸಿಂಧು ನಾಗರಿಕತೆಯಲ್ಲಿ ಯಾವು ಮುಖ್ಯ ನಗರಗಳು:ಪಾಕಿಸ್ತಾನದಲ್ಲಿ ಹರಪ್ಪಾ, ಮೋಹೆಂಜೊದಾರೊ, ಭಾರತದಲ್ಲಿ ಧೋಳಾವಿರಾ, ಲೋಥಲ್, ಕಾಳಿ ಬಂಗನ್ ಇನ್ನೂ ಲೋಥಲ್ ನಗರವನ್ನ ಸಿಂಧು ನಾಗರಿಕತೆಯ ಪ್ರಮುಖ ಬಂದರು ನಗರವನ್ನಾಗಿ ಉಪಯೋಗಿಸಲಾಗುತ್ತು. 

ಮೋಹೆಂಜೊದಾರೊದಲ್ಲಿ ಪತ್ತೆಯಾದ "ಗ್ರೇಟ್ ಬಾತ್" ಪುರಾತನ ಸ್ನಾನಗೃಹ ಆಗಿನ ಕಾಲದಲ್ಲಿ  ಭಾರತೀಯ ನಾಗರಿಕತೆಗೆಯ ಪ್ರಾಮುಖ್ಯತೆಗೆ ಸಾಕ್ಷೀಯಾಗಿದೆ.   


Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...