Skip to main content

ಜ್ಞಾನ, ಶ್ರಮ, ಮತ್ತು ಕಾಳಜಿಯ ಉ.ಕರುನಾಡಿಗೆ ಏಕೆ ಭಾರತೀಯ ಏರೋಸ್ಪೇಸ್‌ನಂತಹ ಯೋಜನೆಗಳು ಬರಬಾರದು?

                                                  


     ಉತ್ತರಕರ್ನಾಟಕ – ಇದು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲಇದು ಶ್ರಮತಾಳ್ಮೆ,ಶಾಂತಿ ಮತ್ತು ಜ್ಞಾನದ ಪವಿತ್ರಭೂಮಿಆದರೂ  ನಾಡು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸತ್ಯವನ್ನು  ಅನೇಕರು ಮನಗಂಡಿದ್ದಾರೆ.

           ನಾಡಿನ ಬಡತನವೂ ಶ್ರಮದ ಫಲವಲ್ಲ,ಅದುನಿರ್ಲಕ್ಷ್ಯದಶಾಪಸಾವಿರಾರು ಎಕರೆ ಭೂಸಂಪತ್ತುಮಾನವಶಕ್ತಿ ಇರುವ ಈನಾಡಿನಲ್ಲಿ ಟೇಕ್ನಾಲಜಿಯ ಆಧಾರಿತ ಉದ್ಯಮಗಳಿಲ್ಲ,ಸಂಶೋಧನಾ   ಕೇಂದ್ರಗಳಿಲ್ಲನಾಡಿನಪರಂಪರೆಯನ್ನುಗೌರವಿಸುವ ಜವಾಬ್ದಾರಿಗಳಿಲ್ಲ  ಏಕೆ?  "ಸಮಗ್ರ ಕರ್ನಾಟಕ ಸಾವಿರಾರು ವರ್ಷಗಳ ಇತಿಹಾಸವನ್ನು ಹೊತ್ತು ಬಂದಿದೆ. ಹಳೆ ಯುಗದಲ್ಲಿ ಇಂದಿನ ವಿಜ್ಞಾನಕ್ಕೂ ಮೀರಿ ಇಲ್ಲಿ ಜ್ಞಾನೋದಯವಿತ್ತು. ಇಲ್ಲಿಯವರು ಹೆಮ್ಮೆಪಡುವಂತೆ ಜ್ಞಾನ, ಸಂಸ್ಕೃತಿ ಮತ್ತು ಶ್ರಮದ ಹಾದಿಯಲ್ಲಿ ನಡೆದುಕೊಂಡವರು.

            ವೈದ್ಯಕೀಯವಿಜ್ಞಾನ ಕ್ಷೇತ್ರಗಳಲ್ಲಿ  ನಾಡು ಹರಡಿದ ಬೆಳಕು ಈಗ ಎಲ್ಲೋ ಮರೆಯಾಗಿದೆ. ಕನ್ನಡ ನಾಡಿನ ಸನಾತನ ಶರಣರು ಕೊಟ್ಟ ಜ್ಞಾನಕ್ಕೆ ಗ್ರಹಣ ಹಿಡಿದಂತಿದೆ ಇದು ಹೀಗೆ ಮುಂದುವರೆಯಬಾರದು.  ಇಂದು  ನಾಡು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆಇಲ್ಲಿನ ಜನರ ಜ್ಞಾನವು ಅನೇಕ ವಚನಗಳ ತಾತ್ವಿಕ ಚಿಂತನೆಗಳ ಮೂಲಕ ಇಂದು ಕೂಡಾ ಸಾರ್ವಜನಿಕರ ಮೇಲೆ ಪ್ರಭಾವ ಬಿರುತ್ತಿಲೇ ಇದೆ. ತಾತ್ವಿಕ ಚಿಂತನೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಸ್ಪರ್ಶ ನೀಡಲು ನಮ್ಮ ಸರ್ಕಾರಗಳು ಅವಕಾಶಗಳನ್ನ ಮಾಡಿಕೊಡಬೇಕಿದೆಇಲ್ಲಿನ ಜನರ ಶ್ರಮವನ್ನು ದುಡಿಮೆ ಕಾಯಕ ಎಂದೇ ನೋಡಿ ಹಿಂದೆ ತಳ್ಳದೆ ಕೇಂದ್ರರಾಜ್ಯ ಸರ್ಕಾರಗಳು ಈ ನಾಡಿಗೆ ಬೇಕಾದಷ್ಟು ತಾಂತ್ರಿಕ ಬೆಂಬಲ ನೀಡಬೇಕಿದೆ ಜೊತೆಗೆ Aerospace, Robotics, AI, Defence Technology ಅಂತಹ ಆಧುನಿಕ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕದ ಯುವಕರಿಗೆ ಅವಕಾಶ ಸಿಗುವಂತೆ ಮಾಡಬೇಕಾಗಿದೆ.

 ನಾಡಿನಲ್ಲಿ:

·    ಸಾವಿರಾರು ಎಕರೆ ಅನೇಕ ಉಪಯುಕ್ತ ಭೂಮಿ ಇದೆ.

·    ಶತಮಾನಗಳಿಂದ ರೂಪುಗೊಂಡ ಜ್ಞಾನ ಪರಂಪರೆ ತವರು ಭೂಮಿ ಆಗಿದೆ.

·    ತಾತ್ವಿಕ ಚಿಂತನೆಯ ನಾಡಾಗಿರುವ ಕರುನಾಡಿನಲ್ಲಿ ಅನೇಕ ಶರಣರ ಶರಣೆಯರು, ಕಾಯಕಯೋಗಿಗಳು ಜನ್ಮತಾಳಿದ ಪುಣ್ಯಭೂಮಿ ಇದು ಅವರ ಆಶಿರ್ವಾದ ಇಲ್ಲಿನ ಜನರ ಮೇಲಿದೆ ಹಾಗಾಗಿ ಕಾಯಕವೇ ಕೈಲಾಸ ಎನ್ನುವ ತತ್ವದಡಿ ಇಲ್ಲಿನ ಜನ ಜೀವನ ಸಾಗಿಸುತ್ತಿದ್ದಾರೆ.

ಆದರೂ ಏಕೆ  ನಾಡಿಗೆ ಭಾರತೀಯ ಏರೋಸ್ಪೇಸ್ನಂತಹ ಯೋಜನೆಗಳು ಬರಬಾರದು?

     ಇದು ಉತ್ತರ ಕರ್ನಾಟಕದ ಸಮಸ್ಯೆ ಮಾತ್ರವಲ್ಲ.  ಇದು ಭಾರತದ ಸಮಸ್ಯೆ.   ದೇಶದ ಪ್ರತಿಯೊಂದು ಭಾಗವೂ ಸಮಾನವಾಗಿ ಬೆಳೆಯಬೇಕಾದಾಗಿದೆ, ಇಲ್ಲವಾದರೇ  ನಿರ್ಲಕ್ಷ್ಯಕ್ಕೆ ಒಳಗಾದ ಭಾಗದ ಶೋಷಣೆಯು ರಾಷ್ಟ್ರದ ಸಮಗ್ರತೆಯನ್ನೇ ಪ್ರಶ್ನಿಸುತ್ತದೆ.

       ನಮ್ಮ ನಾಯಕರು ಗೌರವಾನ್ವಿತ ಪ್ರಧಾನಮಂತ್ರಿಗಳು ನರೇಂದ್ರಮೋದಿಯವರು  ಹೇಳಿದಂತೆ"ದೇಶ ಎಂದರೆ ಸರ್ವರಿಗೂ ಸಮಪಾಲುಸರ್ವರಿಗೂ ಸಮಬಾಳು."  ಮಾತುನಿಜವಾಗಬೇಕಾದರೆಉ.ಕರುನಾಡ ಭಾಗಕ್ಕೂಅದೇ ಪ್ರಾಮಾಣಿಕತೆಯೊಂದಿಗೆ ಅವಕಾಶಗಳು ಸಿಗಬೇಕೆಂಬುದು ನಾಡಿನ ಜನರಕೂಗು.

       ಸರ್ಕಾರಗಳಲ್ಲಿ ವಿನಂತಿಇಂಡಿಯನ್ ಏರೋಸ್ಪೇಸ್ ಈಂತಹ ಸಂಸ್ಥೆಗಳನ್ನು ಕರ್ನಾಟಕ ನಿರ್ಲಕ್ಕೆ ಒಳಗಾದ ಸಂಸ್ಕಾರಯುತ ಇತಿಹಾಸ ತುಂಬಿದ ಸಕಲ ಸೌಕರ್ಯವುಳ್ಳ ಉತ್ತರ ಕರ್ನಾಟಕದ ಭಾಗದಲ್ಲಿಸ್ಥಾಪಿಸಬೇಕುಇದು ಬಡತನ ನಿವಾರಣೆಯ ಪ್ರಶ್ನೆಅಲ್ಲಇದು ನವ ಭಾರತ ನಿರ್ಮಾಣದ ಮೊದಲಹೆಜ್ಜೆಎಂದೆ ತಿಳಿಯಬೇಕಾಗಿ ವಿನಂತಿ. ಕನ್ನಡ ನಾಡಿನ ಪ್ರತಿ ಜಿಲ್ಲೆಗಳ ಜನರ ರಕ್ತದಲ್ಲಿ ದೇಶ ಭಕ್ತಿಶ್ರದ್ಧೆಶ್ರಮ, ಶಾಂತಿ ಮತ್ತು ಕಾಯಕ ತತ್ವ ಹಾಗೂ ಸತತ ಹೋರಾಟದ ಗುರುತುಗಳಿವೆಅದನ್ನುಗುರುತಿಸಿ, ಈ ಭಾಗದ ಯುವಶಕ್ತಿಯನ್ನ, ಬುದ್ಧಿವಂತಿಕೆಯನ್ನುಅಭಿವೃದ್ಧಿಗೆ ಬಳಸುವ ಸಮಯ ಬಂದಿದೆ.  

        ದ್ವೇಷ, ಅಸೂಹೆಯಿಲ್ಲದ ಜವಾಬ್ದಾರಿಯುತ ಯುವ ಅಡಿಯಾಳಾಗಿರುವ ಕರುನಾಡಿನ ಅನೇಕ ಯುವಕರ ಕೂಗಿನ ದ್ವನಿಯು ಆರ್ಟಿಕಲ್ಆಗಿದೆನಾವು ಭಾಗದ ಜನರು ಸರ್ಕಾರಗಳನ್ನ ಕೇಳುವುದು ಕೇವಲ ನ್ಯಾಯ ಮಾತ್ರ.   

ಕನ್ನಡಿಗರಿಗಾಗಿ ಒಂದು ಕೊನೆಯ ಸಾಲು

"ಕರುನಾಡಿನ ಜ್ಞಾನದ ಕಲೆಯು ದೇಹಕ್ಕೆ ಅಂಟಿದರೆ ಹೊಗಬಹುದು, ಆದರೆ ರಕ್ತಕ್ಕೆ ಅಂಟಿದರೆ ಕಾರಣ ಅದು ಹೋಗುವುದಿಲ್ಲ. ಅದು ವಂಶಪಾರಂಪರಿಕವಾಗಿ ಮುಂದಿನ ಪೀಳಿಗೆಗೆ ಸಾಗುತ್ತದೆ. ಅದನ್ನು ನಾವು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು...         Be Positive."

" ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" ಇದು ಕನ್ನಡಿಗರ ನಡೆಇದನ್ನ ನಮ್ಮ ನಾಡನ್ನು ಆಳುವ ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕಿದೆ..


Popular posts from this blog

ಅನುಭವಗಳ ಅಗ್ರಜ – ಒಬ್ಬ ಪೋಟೋಗ್ರಾಫರ್ ಜೀವನ ಯಾನ

                                            ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತಹ ನಿಜವಾದ ಕ್ಷಣಗಳನ್ನು ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ . ಆದರೆ ಕೆಲವರು ಅದನ್ನೇ ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು , ಹೃದಯದೊಳಗಿನ ಸಂವೇದನೆಗಳನ್ನು ಕ್ಯಾಮೆರಾದ ಕಣ್ಣಲ್ಲಿ ಹುರಿದುಂಬಿಸುತ್ತಾರೆ . ಇಂದಿನ ಬ್ಲಾಗ್ ‌ ನಲ್ಲಿ ನಾವು ಪರಿಚಯಿಸಿಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಸಾಮಾನ್ಯವಾಗಿ ಕಾಣುವ ಪೋಟೋಗ್ರಾಫರ್ ‌ ಅಲ್ಲ – ಇವನು ಜೀವನದ ನಿಜವಾದ ಅರ್ಥವನ್ನು ತಲುಪಿರುವ ಅನುಭವಿಗಳ ಅಗ್ರಜ . ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ , ಎಲ್ಲರಲ್ಲೂ ಸಮಾನವಾದ ಭಾವನೆಗಳನ್ನು ಗುರುತಿಸಿ , ಸಾವಿರಾರು ಹಬ್ಬ - ಹರಿದಿನಗಳನ್ನ , ನಗೆಯ - ನಲ್ಮೇಯ ಕ್ಷಣಗಳನ್ನು ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿರುವ ಜೀವಂತ ಕಥೆಯಿದು . ಇವನು ಒಬ್ಬ ಛಾಯಾಗ್ರಾಹಕ ಮಾತ್ರವಲ್ಲ – ಇವನು ಜನರ ನಗೆಯ ಹಿಂದೆ ಇರುವ ನಿಜವಾದ ಹೃದಯ ಬಡಿತವನ್ನು ಅರಿಯುವ ಕಲಾವಿದ . ಈ ಕಥೆಯ ಮೂಲಕ , ನೀವು ನೋಡುವಿರಿ ಒಂದಿಷ್ಟು ಅಕ್ಷರಗಳನ್ನ ಮಾತ್ರವಲ್ಲ , ಆದರೆ ಅವುಗಳ ಹಿಂದೆ ಇರುವ ಜೀವವನ್ನು .             ...

ಇದು ಕರ್ನಾಟಕದ ಇತಿಹಾಸದಿಂದ ಪ್ರೇರಿತವಾದ ಒಂದು ಸಾರ್ಥಕ ಕಥೆ

                                                        ಕಲೆಯ ನೆರಳಲ್ಲಿಅರಳಿದ ಪ್ರತಿಭೆ.                  ವಿಜಯನಗರ ಸಾಮ್ರಾಜ್ಯ ತನ್ನ  ಗತವೈಭ ತೆಯ ಶಿಖರದಲ್ಲಿದ್ದ ಕಾಲವೊಂದಿತ್ತು . ಇದರ ಜೀವನದಿ ತುಂಗಭದ್ರಾ ಈ ನದಿಯ ದಡದಲ್ಲಿ ತಂಗಾಳಿ ಸೂಸುವ ಒಂದು ಸುಂದರ ಹಳ್ಳಿ ಇತ್ತು . ಆ ಹಳ್ಳಿಯಲ್ಲಿ ಶಿವಣ್ಣ ಎಂಬ ಯುವಕನಿದ್ದ . ಅವನು ಸಾಮಾನ್ಯ ಶಿಲ್ಪಿಯಾಗಿದ್ದರೂ , ಕಲ್ಲು ಕೂಡಾ ಮಾತಾಡುವಂತೆ ಮಾಡುವ, ಅಧ್ಬುತ  ಕಲೆ ಆತನಿಗೆ ದೈವಿದತ್ತವಾಗಿ  ಒಲಿದಿತ್ತು . ಒಂದು ದಿನ ,  ರಾಜಕೀಯ ಸ್ಥಿತಿಗತಿಗಳಿಂದ ಹಂಪೆಯಲ್ಲಿ ಹೊಸ ಮಂಟಪ ನಿರ್ಮಿಸಲು ಆದೇಶವಾಯಿತು . ಸಾಮ್ರಾಜ್ಯದ ಹಿರಿಯ ಶಿಲ್ಪಿಗಳು  ಕಾಯಕಕ್ಕೆ  ಸಿದ್ಧರಾಗಿದ್ದರು , ಆದರೆ ರಾಜನ ದೃಷ್ಠಿ ಶಿವಣ್ಣನ ಕಲೆಯ ಮೇಲೆಯೇ ಬಿದ್ದಿತು . ಆತನಿಗೆ ಅವಕಾಶ ಕೊಡಲಾಯಿತು . ಶಿವಣ್ಣನು ಹಂಪೆಗೆ ಹೋಗಿ , ಹಲವು ತಿಂಗಳುಗಳ ತನಕ ದುಡಿಯುತ್ತಾ ಹಲವು ವಿಶಿಷ್ಟವಾದ ಸೃಜನಶೀಲತೆಯಿಂದ ತುಂಬಿದ    ಶಿಲ್ಪಗಳನ್ನ ನಿರ್ಮಿಸಿದ .   ಇದರಲ್ಲಿ ವಿಶೇಷ ಎನ್ನುವಂತ ಶಿಲ...

ಹಸಿರಾದ ತುಂಗಭದ್ರಾ: ನದಿಯ ನಿಶ್ಯಬ್ದ ಕಣ್ಣೀರು ಅಥವಾ ನಮ್ಮ ನಿರ್ಲಕ್ಷ್ಯದ ಪ್ರತಿಫಲವೆ ?

                                               ನದಿ ಹರಿಯುವುದು ಕೇವಲ ಪ್ರಕೃತಿ ಸ್ವಭಾವವಾದರು, ಅದರಲ್ಲಿ ನಮ್ಮ ಜೀವನದ               ಕಥೆಗಳೂ, ಸಂಸ್ಕೃತಿಯೂ, ಬದುಕಿನ ಶ್ವಾಸವೂ ಸೇರಿದೆ            ಒಂದು ಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಜನ ಬದುಕು ಕಟ್ಟಿಕೊಂಡು ನದಿಗೆ ನಮಿಸುತಿದ್ದರು. ಕರ್ನಾಟಕದ ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಆಂದ್ರ,ತೆಲಂಗಾಣದ ಕೆಲ ಜಿಲ್ಲೆಗಳ ಜೀವನಾಧಾರವಾಗಿರುವ ಈ ನದಿ ಸಾರ್ವಜನಿಕ ಜೀವನದಲ್ಲಿ ಅಮೂಲ್ಯ ಮತ್ತುಅವಶ್ಯಕ . ಆದರೆ ಇಂದು, ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಪ್ರಕೃತಿಯ ಹಸಿರು ಅಲ್ಲ... ಇದು ಚಿಂತೆ, ಕಳವಳ, ವಿಷಾದದ ಹಸಿರು! ಇದು ಏಕೆ ಆಗುತ್ತಿದೆ? ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹಸಿರು ಬಣ್ಣದ ನೀರಿನ ಹಿಂದೆ ಹಲವಾರು ಕಾರಣಗಳಿರಬಹುದು: ಅತಿಯಾದ ಕಸದ ಹರಿವು – ಹಳ್ಳಕೊಳ್ಳಗಳಲ್ಲಿನ  ಮೂಲಕ ಹಿಡಿದು, ಕೈಗಾರಿಕೆಗಳ ತನಕ, ನದಿಗೆ ಸುರಿಯುತ್ತಿರುವ ಕಸದ ಪ್ರಮಾಣ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. Algae Bloom (ಹಸುರು ಶಿಲೀಂಧ್ರವೃತ್ತಿ) – ನೀರಿನಲ್ಲಿ excessive nutrients (ಜೈವಿಕ ತತ್ವಗಳು) ಸ...